ಉತಾರ (ಪಹಣಿ) ತಿದ್ದುಪಡಿ ಮಾಡಿಸುವುದು ಹೇಗೆ? ಎಂದು ಇಲ್ಲಿದೆ ನೋಡಿ

ನಿಮ್ಮ ಉತಾರಿಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ? ಹೆಸರನ್ನು ತಿದ್ದುಪಡಿ ಎಲ್ಲಿ ಮಾಡಬೇಕು? ಅದರ ಪ್ರಕ್ರಿಯೆ ಏನು? ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ಆಗುವ ಉಪಯೋಗಗಳೇನು? ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ. ಏನಿದು ಪಹಣಿ ತಿದ್ದುಪಡಿ? ಯಾವ ದಾಖಲೆಗಳು ಬೇಕು? ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಕೆಲವು ದಾಖಲೆಗಳ ಅವಶ್ಯಕತೆ ಇರುತ್ತದೆ. ಪಹಣಿ ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು? • 1964 ರಿಂದ ಇಲ್ಲಿಯವರೆಗೆ ಪ್ರತಿವರ್ಷದ…

Read More

Mansoon Rainy 2024: ಮುಂಗಾರು ಮಳೆ ಈ ಜಿಲ್ಲೆಗಳಲ್ಲಿ ಪಕ್ಕಾ!

ಪ್ರೀಯ ರೈತರೇ ಇವತ್ತು ನಾವು ಮುಂದಿನ ಮುಂಗಾರು ಹಂಗಾಮಿನಲ್ಲಿ ಆಗುವ ಮಳೆಯ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಈಗಾಗಲೇ 2023 ಬರಗಾಲ ವರ್ಷ ಎಂದು ಘೋಷಣೆ ಆಗಿದ್ದು ಈ ಬಿಸಿ ಹವಾಮಾನ ಬದಲಾವಣೆ ಇಂದಾಗಿ ಮನುಷ್ಯ ಹಾಗೂ ಪ್ರಾಣಿ ಸಂಕುಲಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉತ್ತರ ಭಾರತದಲ್ಲಿ ತೀವ್ರತರವಾದ ಶಾಖದ ಅಲೆಯ ಮುನ್ಸೂಚನೆಗಳಿಂದ ಪ್ರಮುಖ ವಿಶ್ರಾಂತಿ ಏನಾಗಬಹುದು, ಸ್ಕೈಮೆಟ್ ಹವಾಮಾನವು ಈ ವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗೆ “ಸಾಮಾನ್ಯ” ಮಾನ್ಸೂನ್ (moderate mansoon)…

Read More

Crop loss insurance: ಈಗ ಬೆಳೆ ಹಾನಿ ಆದ್ರೆ ಶೀಘ್ರದಲ್ಲೇ ಪರಿಹಾರ

ಆತ್ಮೀಯ ರೈತ ಬಾಂಧವರೇ ತಮಗೆಲ್ಲರಿಗೂ ಕೃಷಿ ತಾಣ ಸಾಮಾಜಿಕ ಜಾಲತಾಣಕ್ಕೆ ಸ್ವಾಗತ, ದೇಶಾದ್ಯಂತ ಬೆಳೆ ನಷ್ಟ ಹಾಗೂ ಬೆಳೆ ಹಾನಿಯಿಂದ ಆಗುವ ನಷ್ಟವನ್ನು ಬರಿಸಲು ಕೇಂದ್ರ ಸರ್ಕಾರವು ಫಸಲ ಭೀಮಾ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈ ಯೋಜನೆ ಜಾರಿ ಅದಾಗಿನಿಂದ ರೈತರಿಗೆ ಬೆನ್ನೆಲುಬಾಗಿ ಈ ಯೋಜನೆಯು ನಿಂತಿದೆ ಹಾಗೂ ಈ ಯೋಜನೆಗಳ ನಿಯಮಗಳು ಬದಲಾಗುತ್ತಾ ಇರುತ್ತದೆ. ಈ ಯೋಜನೆಯಡಿ ರೈತರು ಬೆಳೆ ಹಾನಿ ಅಥವಾ ಬೆಳೆ ಪರಿಹಾರ ಪಡೆಯಲು ತಮ್ಮ ಬೆಳೆಗಳ ವಿಮೆಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಈ…

Read More